ಬಿ ಆರ್ ಬಿ ಎನ್ ಎಂ ಪಿ ಎಲ್ ನೇಮಕಾತಿ 2025
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ಇಲಾಖೆಯೂ ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ ಸಂಸ್ಥೆಯ ಒಂದು ಭಗವಾಗಿದೆ. ಇದು 1995ರಲ್ಲಿ ಬ್ಯಾಂಕಿನಲ್ಲಿ ನೋಟುಗಳ ಉತ್ಪದೇನೆಯನ್ನ ಇನ್ನಷ್ಟು ಎಚಿಸಲು ಸ್ಥಾಪಿಸಲಾಯಿತು. ಈಗ ಇ ಇಲಾಖೆಯೂ 2025 ರ ನೇಮಕಾತಿಯನ್ನು ಶುರು ಮಾಡಿದೆ ಜೊತೆಗೆ ನಾವು ಹಲವಾರು ಅಭ್ಯರ್ಥಿಗಳಿಗೆ ಈಗಾಗಲೇ ಇ ನೇಮಕಾತಿಗೆ ಅರ್ಜಿ ಹಾಕಿಸುವುದರಲ್ಲಿ ಯಶಸ್ವೀ ಆಗಿದ್ದೇವೆ, ನೀವು ಕೂಡ ಇ ಲೇಖನ ಓದಿ ಪೂರ್ತಿ ಮಾಹಿತಿ ತಿಳಿದ ನಂತರ ಕೊನೆಯಲ್ಲಿ ಕೊಟ್ಟಿರೋ ಅರ್ಜಿ ಲಿಂಕ್ ಇಂದ ಅರ್ಜಿ ಹಾಕಬಹುದು.
ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ (ಬಿ ಆರ್ ಬಿ ಎನ್ ಎಂ ಪಿ ಎಲ್)ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ ಮಾಲೀಕತ್ವದ ಅಂಗಸಂಸ್ಥೆ ಇದಾಗಿದೆ.
ಖಾಲಿ ಇರುವ ಕೆಲಸಗಳ ವಿವರ
ಇ ನೇಮಕಾತಿಯ ಅಡಿಯಲ್ಲಿ ಖಾಲಿ ಇರುವ ಪೋಸ್ಟ್ ಅಂದ್ರೆ ಅದು ಡೆಪ್ಯೂಟಿ ಮ್ಯಾನೇಜರ್( ಇ ಪೋಸ್ಟ್ ಅಲ್ಲಿ ವಿವಿಧ ವಿಭಾಗಗಳಾದ ಕೆಲಸಗಳು ಇದೆ ಅದ್ರಲ್ಲಿ ಇಂಕ್ ಮ್ಯಾನುಫ್ಯಾಕ್ಚರಿಂಗ್, ಇ ಆರ್ ಪಿ, ಸೈಬರ್ ಸೆಕ್ಯೂರಿಟಿ, ಎಂವಿರೊಂಮೆಂಟಲ್ ಇಂಜಿನಿಯರಿಂಗ್, ಫೈನಾಸ್ ಮತ್ತು ಅಕೌಂಟ್ಸ್ ಇತ್ಯಾದಿ ಕೆಲಸಗಳು ಲಭ್ಯವಿದೆ ). ಮತ್ತು ಪ್ರೋಸೆಸ್ ಅಸಿಸ್ಟೆಂಟ್ ಗ್ರೇಡ್ 1 (ಟ್ರೈನಿ ) ಕೆಲಸಗಳು ಖಾಲಿ ಇದೆ.
ಈ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ
ಇ ನೇಮಕಾತಿಯಲ್ಲಿ ಸುಮಾರು 88 ಕೆಲಸಗಳು ಲಭ್ಯವಿದೆ ಅದರಲ್ಲೂ ಡೆಪ್ಯೂಟಿ ಮ್ಯಾನೇಜರ್ ಗೆ 24 ಮತ್ತು ಪ್ರೋಸೆಸ್ ಅಸಿಸ್ಟೆಂಟ್ ಟ್ರೈನಿ ಗೆ 64 ಕೆಲಸಗಳು ಖಾಲಿ ಇದೆ.
ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ
ಇ ಉದ್ಯೋಗಕ್ಕೆ ಆಯ್ಕೆ ಅದ ಅಭ್ಯರ್ಥಿಗಳು ಬೆಂಗಳೂರು ಕಾರ್ಪೊರೇಟ್ ಕಂಪನಿಯಲ್ಲಿ ಮತ್ತು ಮೈಸೂರು ನೋಟು ಮುದ್ರಣ ಪ್ರೆಸ್ ನಲ್ಲಿ ಕೆಲಸ ಮಾಡಬಹುದು.
ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು
ಡೆಪ್ಯೂಟಿ ಮ್ಯಾನೇಜರ್ ಗೆ 56100/- ಇಂದ 177500/- ವರೆಗೆ ಸಿಗುತದೆ ಜೊತೆಗೆ ಡಿ ಎ, ಎಚ್ ಆರ್ ಏ, ಪಿಎಫ್ ಮಾತು ಇನ್ನಷ್ಟು ಸೌಲಭ್ಯಗಳು ಸಿಗುತವೇ. ಅದೇ ರೀತಿ ಪ್ರೋಸೆಸ್ ಅಸಿಸ್ಟೆಂಟ್ ಗೆ 24500/- ರಿಂದ 85920/-ರ ವರೆಗೂ ಸಿಗುತದೆ ಮತ್ತು ಆಹಾರ ಓಚರ್ಗಳು ಕನ್ವೆಯನ್ಸ್ ಅಲೋಯನ್ಸ್ ಮತ್ತು ಇನ್ನಷ್ಟು ಸೌಲಭ್ಯಗಳು ಸಿಗುತದೆ.

ಇದಕ್ಕೂ ಅರ್ಜಿ ಹಾಕಿ :ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025,1121 ಭಾರಿ ಹುದ್ದೆಗಳಿಗೆ ಅರ್ಜಿ ಆರಂಭ!
ಈ ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ
ಡೆಪ್ಯೂಟಿ ಮ್ಯಾನೇಜರ್ ಕೆಲಸ ಸಿಗಲು ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಮೇಕನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಪ್ರಿಂಟಿಂಗ್ ಟೆಕ್ನಾಲಜಿ, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪೂರ್ಣಕಾಲಿಕ ಬಿ ಎ, ಬಿ ಟೆಕ್, ಅಥವಾ ಸಾಮಾನ್ಯ ಡಿಗ್ರಿ 60 ಅಥವಾ 50 ಪರ್ಸೆಂಟ್ ಗಳಿಂದ ಪಾಸಾಗಿರಬೇಕು ಮತ್ತು ಪ್ರೋಸೆಸ್ ಅಸಿಸ್ಟೆಂಟ್ ಗೆ ಪ್ರಿಂಟಿಂಗ್, ಮೆಕಾನಿಕ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಕೆಮಿಕಲ್ ಇಂತಹ ಯಾವುದಾದರೂ ಡಿಪ್ಲೋಮೋ ಅಥವಾ ಐಟಿಐ 55 ರಿಂದ 50 ಪರ್ಸೆಂಟ್ ಮಾರ್ಕ್ಸ್ ಗಳಿಂದ ಪಾಸಾಗಿರಬೇಕು.
ಇ ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು
ಡೆಪ್ಯೂಟಿ ಮ್ಯಾನೇಜರ್ ಗೆ ಗರಿಷ್ಠ ವಯಸ್ಸು 31 ಆಗಿರಬೇಕು ಪ್ರೋಸೆಸ್ ಅಸಿಸ್ಟೆಂಟ್ 18 ರಿಂದ 28 ವಯಸ್ಸಾಗಿರಬೇಕು
ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ
ಎಸಿ ಮತ್ತು ಎಸ್ ಟಿ ವರ್ಗಕ್ಕೆ ಐದು ವರ್ಷಗಳು ರಿಯಾಯಿತಿ ಕೊಡಲಾಗುತ್ತೆ ಜೊತೆಗೆ ಓಬಿಸಿ ವರ್ಗಕ್ಕೆ ಮೂರು ವರ್ಷಗಳು ಹಾಗೂ ಪಿ ಡಬ್ಲ್ಯೂ ಬಿ ಡಿ ಗೆ ಹತ್ತು ವರ್ಷಗಳ ರಿಯಾಯಿತಿ ಕೊಡಲಾಗುತೆ.
ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ
ಡೆಪ್ಯೂಟಿ ಮ್ಯಾನೇಜರ್ ಪೋಸ್ಟ್ ಗೆ ಅರ್ಜಿ ಹಾಕುವರು ಜನರಲ್, ಈ ಡಬ್ಲ್ಯೂ ಎಸ್, ಓಬಿಸಿ ವರ್ಗದ ಜನಕ್ಕೆ 600 ರೂಪಾಯಿಗಳು ಹಾಗೂ ಎಸ್ ಸಿ, ಎಸ್ ಟಿ, ಪಿಡಬ್ಲ್ಯೂ ಬಿ ಡಿ, ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ ಶುಲ್ಕವಿಲ್ಲ ಜೊತೆಗೆ ಪ್ರೋಸಸ್ ಅಸಿಸ್ಟೆಂಟ್ ಪೋಸ್ಟಿಗೆ ಜನರಲ್, ಇಡಬ್ಲ್ಯೂಎಸ್, ಓಬಿಸಿಗೆ 400 ರೂಪಾಯಿಗಳು ಶುಲ್ಕವಿರುತ್ತದೆ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು ಈ ಲೇಖನದ ಕೊನೆಯ ಭಾಗದಲ್ಲಿ ಅರ್ಜಿ ಲಿಂಕ್ ಕೊಡಲಾಗಿದೆ.
ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ
ಡೆಬಿಟಿವಿ ಮ್ಯಾನೇಜರ್ ಪೋಸ್ಟ್ ಗೆ ಆನ್ಲೈನ್ ಪರೀಕ್ಷೆ ಇರುತ್ತದೆ ಇದರಲ್ಲಿ ರೀಸನಿಂಗ್, ಕ್ವಾಂಟಿಟೇಟಿವ್ ಅಟ್ಟಿಟ್ಯೂಡ್, ಜನರಲ್ ಇಂಗ್ಲಿಷ್, ಜನರಲ್ ಅವೇರ್ನೆಸ್, ಪ್ರೊಫೆಷನಲ್ ನಾಲೆಡ್ಜ್ ಪ್ರೋಸೆಸ್ ಗಳಿಂದ ಆಯ್ಕೆ ಮಾಡಲಾಗುತ್ತದೆ ನಂತರ ಇಂಟರ್ವ್ಯೂ ಕೂಡ ಇರುತ್ತದೆ. ಪ್ರೋಸೆಸ್ ಅಸಿಸ್ಟೆಂಟ್ ಪೋಸ್ಟ್ ಗೆ ಆನ್ಲೈನ್ ಪರೀಕ್ಷೆ ನಂತರ ಕೌಶಲ್ಯ ಪರೀಕ್ಷೆ ಮತ್ತು ಕೊನೆಯದಾಗಿ ನಿಮ್ಮ ಮಾರ್ಕ್ಸ್ ಗಳ ಮೇಲೆ ಆಯ್ಕೆ ಮಾಡಲಾಗುತ್ತೆ.
ಇ ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ನ ಭೇಟಿ ನೀಡಲು ಕ್ಲಿಕ್ ಮಾಡಿ
ನಂತರ ನ್ಯೂ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ಮತ್ತು ಪರ್ಸನಲ್ ಡೀಟೇಲ್ಸ್ ನ ತುಂಬಿಸಿ ರಿಜಿಸ್ಟರ್ ಮಾಡಿ ನಂತರ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ನಾ ಪಡೆದುಕೊಂಡು ಅದನ್ನ ಒಂದು ಕಡೆ ಬರೆದಿಟ್ಟುಕೊಳ್ಳಿ
ನಂತರ ಅರ್ಜಿ ಫಾರಂ ನ ಪೂರ್ತಿಯಾಗಿ ಯಾವುದೇ ತಪ್ಪು ಮಾಡದೆ ಫಿಲ್ ಮಾಡಿ ನಂತರ ಫೋಟೋ, ಸಿಗ್ನೇಚರ್, ತಂಬಿನ ಪ್ರಶಾಂತ್, ಡಾಕ್ಯೂಮೆಂಟ್ ಎಲ್ಲಾ ಅಪ್ಲೋಡ್ ಮಾಡಿ ಅರ್ಜಿ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿರಿ
ಕೊನೆಯದಾಗಿ ನಿಮ್ಮ ಸುತ್ತಮುತ್ತ ಇರೋ ಸೈಬರ್ ಸೆಂಟರ್ಗೆ ಹೋಗಿ ಅರ್ಜಿ ಫಾರ್ಮ್ನ ಪ್ರಿಂಟ್ ಔಟ್ ತೆಗಿದು ಇಟ್ಟುಕೊಳ್ಳಿ.
ಇದಕ್ಕೂ ಅರ್ಜಿ ಹಾಕಿ :ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025 ಆರಂಭ!
ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು
- ನೋಟಿಫಿಕೇಶನ್ ಬಿಡುಗಡೆಯ ದಿನ 7ನೇ ಆಗಸ್ಟ್ 2025
- ಆನ್ಲೈನ್ ಅರ್ಜಿ ಪ್ರಾರಂಭದ ದಿನ 10 ಆಗಸ್ಟ್ 2025
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31 ಆಗಸ್ಟ್ 2025
ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು
ಹೆಚ್ಚಿನ ಮಾಹಿತಿಗಾಗಿ ಕಚೇರಿ ವಿಳಾಸ: ನಂ. 3 & 4, 1ನೇ ಹಂತ, ಬಿಟಿಎಂ ಲೇಔಟ್, ಬನ್ನೇರಘಟ್ಟ ರೋಡ್, ಬೆಂಗಳೂರು – 560029 ಹೋಗಿ ವಿಚಾರಿಸಿ.
ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ
ಎಚ್ಚರಿಕೆ Taaja Suddi ತಾಜ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ಫೇಕ್ ವೆಬ್ಸೈಟ್ಸ್ ಗಳಿಂದ ದೂರ ಈರೀ ನಿಮಗೆ ಇದೊಂದು ವೆಬ್ಸೈಟ್ ಸಾಕು ಯಲಾ ತರಹದ ಸರ್ಕಾರಿ, ಕೇಂದ್ರ ಸರ್ಕಾರೀ ಮತ್ತು ಖಾಸಗಿ ಮಾಹಿತಿಗಳು ಸಿಗುತದೆ ನೀವೇನಾದ್ರು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿದರೆ ಬೇರೆ ಯಾವುದೇ ಗೊಂಪಿಗೆ ಸೇರಲು ಅವಶ್ಯಕತೆ ಇಲ್ಲ ಯಾಕೆಂದರೆ ಇಲ್ಲಿ ಯಲತರಹದ ಕರ್ನಾಟಕದ 31 ಜಿಲ್ಲೆಯ ಉದ್ಯೋಗಗಳ ಮಾಹಿತಿಗಳು ಒಂದೇ ಕಡೆ ಉಚಿತವಾಗಿ ಸಿಗುತ್ತದೆ ಫೇಕ್ ವೆಬ್ಸೈಟ್ ಗಳಿಂದ ದೂರವಿರಲು ನಮ್ಮ ಅಧಿಕೃತ ಗ್ರೂಪ್ಗೆ ಈಗಲೇ ಸೇರಿ
ತಾಜ ಸುದ್ದಿ ಅಧಿಕೃತ ವಾಟ್ಸಪ್ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಾಜ ಸುದ್ದಿ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Taaja Suddi ಪ್ರಕಟಿಸುವ ಎಲ್ಲಾ ಸರ್ಕಾರಿ ಉದ್ಯೋಗ, ಕೇಂದ್ರ ಸರ್ಕಾರಿ ಉದ್ಯೋಗ ಮುಂತಾದ ಎಷ್ಟೋ ಉಪಯುಕ್ತ ಮಾಹಿತಿಗಳು ಸಂಪೂರ್ಣ ಉಚಿತವಾಗಿ ನಾವು ಇಲ್ಲಿ ನಿಮಗೆ ನೀಡುತ್ತೆವೆ.ಎಚ್ಚರ ಯಾರಾದರೂ ನಮ್ಮ ಹೆಸರು ಅಥವಾ ನಮ್ಮ ಲೋಗೋ ಬಳಸಿ ವಾಟ್ಸಪ್ಪ್ ಟೆಲಿಗ್ರಾಂ ಇನ್ಸ್ಟಾಗ್ರಾಮ್ ಮತ್ತು ಇತರೆ ಸೋಶಿಯಲ್ ಮೀಡಿಯಾದಲ್ಲಿ ಹಣ ಕೇಳುತ್ತಿದ್ದರೆ ಅದು ನಕಲಿ ಅವರು ನಿಮ್ಮ ಭವಿಷ್ಯದ ಜೊತೆಗೆ ಹಣವನ್ನ ಕೂಡ ಲೂಟಿ ಮಾಡ್ತಿದ್ದಾರೆ ನಂಬಬೇಡಿ.
ಹಣ ಕೇಳಿದರೆ ತಕ್ಷಣ ತಳ್ಳಿ ಬ್ಲಾಕ್ ಮಾಡಿ ಸಂದೇಹವಿದ್ದರೆ ನಮ್ಮ Taaja Suddi ಅಧಿಕೃತ Gmail taajasuddiofficial@gmail.com ಗೆ ಸಂಪರ್ಕಿಸಿ
Taaja Suddi ತಾಜ ಸುದ್ದಿ ಎಂದರೆ
100ನಿಖರವಾದ ಮತ್ತು ಸರಳ ಮಾಹಿತಿ ಯಾವುದೇ ವಂಚನೆಯಿಲ್ಲ
ಸರ್ಕಾರದ ನೋಟಿಫಿಕೇಶನ್ ಆಧಾರಿತ ಲೇಖನ
100 ಉಚಿತ ಸೇವೆ
ಹೆಚ್ಚಾಗಿ ತಿಳಿದು ತಪ್ಪು ನಿರ್ಧಾರದಿಂದ ತಪ್ಪಿಸಿಕೊಳ್ಳಿ ಮೊದಲು ಓದಿ ಆಮೇಲೆ ಮುಂದಿನ ಹೆಜ್ಜೆ ಇಟ್ಟು ಅರ್ಜಿ ಹಾಕಿ.

ದೀಪು ( ತಾಜ ಸುದ್ದಿ ಪೋರ್ಟಲ್ನ ಸ್ಥಾಪಕರು ಮತ್ತು ಮುಖ್ಯ ಸಂಪಾದಕರು ) ಕರ್ನಾಟಕ ವ್ಯಾಪ್ತಿಯ ನಂಬಿಕಸ್ತ ಉದ್ಯೋದ ಪತ್ರಕರ್ತರು (Journalist). ಇವರು ಕರ್ನಾಟಕದ 31 ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಅತ್ಯಂತ ನಿಖರತ್ತೆ, ವೇಗ, ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಅಧಿಕೃತ ಮಾತಿಯನ್ನ ಪ್ರಕಟಿಸುವ ಖ್ಯಾತ ಪತ್ರಕರ್ತರು.ಇವರು ಪ್ರಕಟಿಸುವ ಪ್ರತಿ ಒಂದು ಉದ್ಯೋಗ ಸುದ್ದಿ ಕರ್ನಾಟಕದ ಅಧಿಕೃತ ಆಧಾರಿತ ಮೂಲಗಳಿಂದ ನೂರಕೆ ನೂರರಷ್ಟು, ಪರಿಶೀಲಿಸಿ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ. ಹಳ್ಳಿ ಇಂದ ನಗರದ ವರೆಗೂ ಎಲ್ಲೆಡೆ ಉದ್ಯೋಗ ಹುಡುಕುವ ಎಷ್ಟೋ ಜನರಿಗೆ ಇವರ ಲೇಖನಗಳಿಂದನೇ ದಾರಿಯನ್ನ ತೋರಿಸಿ, ಉದ್ಯೋಗಗಳನ್ನ ಒದಗಿಸಿದವರು, ಇವರೇ. ಜೊತೆಗೆ ಉದ್ಯೋಗ ಹುಡುಕುವವರ ಹೃದಯದಲ್ಲಿ ವಿಶ್ವಾಸ ಅರ್ಹ ನಂಬಿಕೆಯನ್ನ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ರಾಜ್ಯಗಳ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ದೀಪು ಅವರು ಒಂದು ವಿಶ್ವಾಸ ಅರ್ಹ ಮತ್ತು ನಂಬಿಕಸ್ಥ ಪತ್ರಕರ್ತರಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.